Atal Pension Scheme in kannada – ಸಾಮಾನ್ಯ ಜನರಿಗೆ ಜೀವನ ಭದ್ರತೆ
Atal Pension Scheme in kannada – ಸಾಮಾನ್ಯ ಜನರಿಗೆ ಜೀವನ ಭದ್ರತೆ ಅಟಲ್ ಪಿಂಚಣಿ ಯೋಜನೆ (Atal Pension Yojana) ಅನ್ನೋದು 2015ರಲ್ಲಿ ಕೇಂದ್ರ ಸರ್ಕಾರ ಶುರು ಮಾಡಿದ ಒಳ್ಳೇ ಯೋಜನೆ. ಇದರ ಉದ್ದೇಶ ಏನು ಅಂದ್ರೆ – ದಿನಗೂಲಿ ಮಾಡೋವರು, ಹೊಟ್ಟೆಪಾಡು ಕೆಲಸ ಮಾಡೋವರು, ಸಣ್ಣ ವ್ಯಾಪಾರಿಗಳು, ರೈತರು, ಇವ್ರಿಗೆ ವೃದ್ಧಾಪ್ಯದಲ್ಲಿ ಪಿಂಚಣಿ ಸಿಗೋ ಹಾಗೆ ಮಾಡುವದು. ಯಾಕಂದ್ರೆ, ಇವ್ರಿಗೆ PF, Gratuity, Pension ಅಂಥಾ ಸೌಲಭ್ಯ ಸಿಗೋದಿಲ್ಲ. ಆದ್ದರಿಂದಲೇ ಅಟಲ್ ಪಿಂಚಣಿ ಯೋಜನೆ … Read more